ಪ್ರಾರ್ಥನೆಯು ಧ್ಯಾನಸ್ಥಗೊಂಡ ಪರಿಮಳದ ಪರಿ: ಡಾ. ಹೆಚ್ ಎನ್ ಮಂಜುರಾಜ್
ವಿವಶತೆ ಮತ್ತು ಆರ್ತತೆಗಳ ನಡುವೆ ತೂಗುಯ್ಯಾಲೆಯಾಡುವ ಘನಮೌನ ಪ್ರಭುವೇ,ಇನ್ನಾದರೂ ಹೊರಗೆ ಕತ್ತಲಾಗಿಸುಈ ಬೆಳಕು ದಾರಿ ತೋರಿಸಿದ್ದು ಸಾಕುನಡೆದೂ ನಡೆದೂ ಸುಸ್ತಾಗಿದ್ದೇನೆ,ದಾರಿ ಗುರಿಗಳ ನಡುವೆ ಸಾಗುವಲ್ಲಿಸಾಧನೆಗಳ ಮಿಂಚುಳದ ಬೆಳಕಿನಲ್ಲಿದಾಹ ತೀರದ ಚಪ್ಪಾಳೆಯಲ್ಲಿನಾನಿಲ್ಲದಂತೆ ಬಂಧಿಯಾಗಿದ್ದೇನೆ ನಿದ್ದೆ ಮತ್ತು ಎಚ್ಚರದ ನಡುವಿನಸ್ಥಿತಿಯೊಂದು ಮೂರ್ತವಾದ ಹಾಗೆಬದುಕು ಎರಡು ಕೊನೆಗಳ ನಡುವೆಸಿಲುಕಿ ಇಲ್ಲವಾದ ಹಾಗೆ,ಇರುವ ಸ್ಥಿತಿಯಲ್ಲಿ ಕಣ್ಣು ಮುಚ್ಚಲಾಗದಷ್ಟುಬದುಕು ಬಟ್ಟ ಬಯಲಾಗಿದೆ ನಗುವ ಧರಿಸಿ ಸುಮ್ಮನೆ ಒಟ್ಟಿಗಿದ್ದದ್ದು ಸಾಕುಕೆಳಗಿಳಿಸಿ ಬಿಡು ಈ ಹೆಗಲ ಭಾರದೂರ ಮಾಡಿಸು; ಕಳಚಿಕೊಳ್ಳುತ್ತೇನೆಸಾಕಿನ್ನು ಒಣಮಾತಿನ ಉಪಚಾರ;ನನಗೆ ನಾನೊಂದಿಷ್ಟು ಹತ್ತಿರವಾಗುತ್ತೇನೆ ದೂರುತ್ತಿರಲಿ … Read more