ಹೆಗಲೇರಿ ಕುಳಿತ ಸಾವಿನ ಭೂತ: ಎಲ್.ಚಿನ್ನಪ್ಪ, ಬೆಂಗಳೂರು.
ಸಾವನ್ನು ಹೊಡೆದಟ್ಟಿದರೂ ಮತ್ತೆ ಸಾವು ದುತ್ತನೇ ಎರಗಿ ಬಂತು ! ಕರುಳು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಸಾವಿನ ದವಡೆಯಿಂದ ಪಾರಾಗಿ ಬಂದರೂ, ಸಾವು ಮತ್ತೊಂದು ರೂಪದಲ್ಲಿ ಅವನಿಗೆ ಸಿದ್ದವಾಗಿತ್ತು, ತನ್ನ ನೇಣು ಕುಣಿಕೆಯನ್ನು ಅವನಿಗಾಗಿ ಚಾಚಿ ಕುಳಿತಿತ್ತು ! ‘ವಿಶಾಲಮೂರ್ತಿ’ ಹೆಸರಿಗೆ ತಕ್ಕಂತ ಮನಸ್ಸು ಮತ್ತು ಹೃದಯ ಅವನದು. ಸ್ನೇಹಮಯ ವ್ಯಕ್ತಿತ್ವ, ಎಲ್ಲರೊಡನೆ ಅನ್ಯೋನ್ಯತೆಯಿಂದ ಬೆರೆಯುತ್ತಿದ್ದ. ‘ಒಳ್ಳೆಯವರು, ದೀರ್ಘಕಾಲ ಬದುಕುವುದಿಲ್ಲವಂತೆ, ಅವರನ್ನು ದೇವರು ಬಹುಬೇಗ ಕರೆದುಕೊಂಡು ಬಿಡುತ್ತಾನಂತೆ’ ಎಂಬುದು ಜನಜನಿತ ಲೋಕೋಕ್ತಿ. ಇದಕ್ಕೆ ಪೂರಕವೋ ಎಂಬಂತೆ ಅವನಿಗೆರಗಿದ್ದ … Read more