“ರಾತ್ರಿ ಸುರಿದ ಮಲ್ಲಿಗೆಯಲ್ಲಿ ನಾನು ಕಂಡಿದ್ದು”: ಪ್ರಶಾಂತ್ ಬೆಳತೂರು
ಮೊನ್ನೆ ಮಂಡ್ಯದಲ್ಲಿ ನಡೆದ ಅಕ್ಷರ ಹೊಸ ಕಾವ್ಯ ಕಾರ್ಯಕ್ರಮದಲ್ಲಿ ಸಿಕ್ಕ ಕವಯಿತ್ರಿ ನಂದಾದೀಪ ಅವರು ಅಕ್ಕರೆಯಿಂದ ಅವರ ‘ ರಾತ್ರಿ ಸುರಿದ ಮಲ್ಲಿಗೆ ‘ ಎಂಬ ಚುಟುಕು ಸಂಕಲನವನ್ನು ನನ್ನ ಕೈಗಿತ್ತರು. ಕೆಲಸದ ಒತ್ತಡಗಳ ನಡುವೆ ಕಳೆದೆರಡು ದಿನಗಳಲ್ಲಿ ಅದನ್ನು ಓದಲಾಗಿರಲಿಲ್ಲ. ಆದರಿಂದು ಬಿಡುವು ಸಿಕ್ಕಿ ಒಂದೇ ಗುಕ್ಕಿಗೆ ಅದರ ಮುನ್ನುಡಿ, ಬೆನ್ನುಡಿಗಳೆಲ್ಲವನ್ನೂ ಓದಿ ತಿರುವು ಹಾಕಿ ಅವರ ಚುಟುಕುಗಳನ್ನು ಗಮನಿಸುತ್ತಾ ಹೋದೆ. ಇಂತಹ ಚುಟುಕುಗಳ ಪ್ರಯೋಗಗಳು ಕನ್ನಡ ಸಾಹಿತ್ಯದಲ್ಲಿ ಹೊಸತೇನಲ್ಲವಾದರೂ ಬರೆಯುವವರ ಭಿನ್ನತೆ, ದೃಷ್ಟಿಕೋನಗಳು, ಅವು … Read more