ಪ್ರಶಾಂತ ನಿಲಯ: ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಹಬ್ಬಕ್ಕೆಂದು ಮೂರು ದಿನಗಳ ರಜೆಯಿದ್ದುದರಿಂದ ಊರಿಗೆ ಬಂದಿದ್ದ ನಾನು ಮೊದಲು ಹೋದದ್ದು ರಾಜೇಶಣ್ಣನ ಸೆಲೂನ್ಗೆ. ಕಿರೀಟ ಇಟ್ಟಂತೆ ಬೆಳೆದಿದ್ದ ತಲೆಗೂದಲು ಎರಡು ದಿನಗಳಿಂದಲೂ ತೊಂದರೆ ಕೊಡುತ್ತಿತ್ತು. ತೆಗೆಸುವುದಕ್ಕೆ ಪುರುಸೊತ್ತು ಸಿಕ್ಕಿರಲಿಲ್ಲ. ರಾಜೇಶಣ್ಣ ಮತ್ತು ನಾನು ಒಂದೇ ಶಾಲೆಯಲ್ಲಿ ಕಲಿತವರು. ಅವನು ನನಗಿಂತ ಎರಡು ತರಗತಿ ಮುಂದಿದ್ದ. ಗಣಿತದಲ್ಲಿ ಬಹಳ ಚುರುಕಿದ್ದ ಅವನಿಗೆ ಉಳಿದ ವಿಷಯಗಳು ಅಷ್ಟು ಚೆನ್ನಾಗಿ ಅರ್ಥವಾಗುತ್ತಿರಲಿಲ್ಲ. ಮನೆಯಲ್ಲಿ ಬಡತನವೂ ಇತ್ತು. ಆದ್ದರಿಂದ ಹತ್ತನೇ ತರಗತಿವರೆಗೆ ಓದಿದವನು ಆಮೇಲೆ ಗಣೇಶಣ್ಣನ ಸೆಲೂನ್ ಸೇರಿಕೊಂಡವನು ಐದೇ ವರ್ಷಗಳಲ್ಲಿ … Read more