‘ಆರದಿರಲಿ ಬೆಳಕು ; ಮುಳುಗದಿರಲಿ ಬದುಕು ’: ಮಂಜು ರಾಜ್
‘ಈಗಾಗಲೇ ಎಲ್ಲವನ್ನೂ ಹೇಳಲಾಗಿದೆ; ಆಚರಿಸಬೇಕಷ್ಟೇ!’ ಎಂಬ ಮಾತಿಗೆ ಪೂರಕವಾಗಿ ಪ್ರಾಚೀನ ಗ್ರೀಕಿನತ್ತ ದೃಷ್ಟಿ ಹಾಯಿಸಿದರೆ ಅಪರೂಪದಲ್ಲಿ ನಿಜರೂಪವಾಗಿ ತೋರುವುದು ಎಪಿಕ್ಟೆಟಸ್ ಎಂಬ ತತ್ತ್ವಮೀಮಾಂಸಕ. ಪ್ರಾಚೀನ ಕಾಲದಲ್ಲಿ ನಿಸ್ಸಂಶಯವಾಗಿ ಎರಡು ದೇಶಗಳಲ್ಲಿ ನಾಗರಿಕ ಸಂಸ್ಕೃತಿ ಅತ್ಯುಚ್ಚ ಮಟ್ಟವನ್ನು ಮುಟ್ಟಿತ್ತು. ಒಂದು ಗ್ರೀಕ್ ಇನ್ನೊಂದು ಭಾರತ. ಭರತಖಂಡದಲ್ಲಿ ಸಂಸ್ಕೃತವೂ ಗ್ರೀಕಿನಲ್ಲಿ ಗ್ರೀಕ್ ಭಾಷೆಯೂ ಇದರ ವಾಹಕವಾಗಿತ್ತು. ನಮ್ಮಲ್ಲಿ ಋಷಿಮುನಿಗಳೂ ಸಂತರೂ ಕಾಣಿಸಿಕೊಂಡಂತೆ ಅಲ್ಲಿ ತತ್ತ್ವಜ್ಞಾನಿಗಳು ಅರಳಿದರು, ಹೊರಳಿದರು, ಪ್ರಾಣತ್ಯಾಗವನೂ ಮಾಡಿದರು. ಸಾಕ್ರಟೀಸನ ಶಿಷ್ಯ ಪ್ಲೇಟೊ, ಪ್ಲೇಟೊನ ಶಿಷ್ಯ ಅರಿಸ್ಟಾಟಲ್, ಅರಿಸ್ಟಾಟಲನ … Read more