ಪ್ರಕಟಣೆ

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನ

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನಿಸುತಿದ್ದೇವೆ..
ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಬೇಡ.
ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000.

ನಿಯಮಾವಳಿಗಳು:
ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .
ಕತೆಗಳನ್ನು ನುಡಿ/ಯುನಿಕೋಡಿನಲ್ಲಿ ಟಂಕಿಸಿ ಕೊನೆಗೆ ನೀಡಿದ ಮೇಲ್ ಐಡಿಗೆ ಕಳಿಸಬೇಕು.
ಎಲ್ಲ ಅಂದರೆ ಹಿರಿಯ ಹಾಗೂ ಹೊಸ ಲೇಖಕ/ಲೇಖಕಿಯರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದಷ್ಟು ಹೊಸ ಕತೆಗಳ ಕಳಿಸಿ.. ಈಗಾಗಲೇ ಪತ್ರಿಕೆ, ಪುಸ್ತಕದಲ್ಲಿ ಪ್ರಕಟವಾದ ಕತೆಗಳು ಬೇಡ.
ಹಸ್ತಪ್ರತಿ/ಕತೆಯ ಲಗತ್ತಿನಲ್ಲಿ ಲೇಖಕರ ಹೆಸರು ಇರಬಾರದು ಒಂದು ವೇಳೆ ಇದ್ದಲ್ಲಿ ಆ ಕತೆಗಳನ್ನು ನಿರಾಕರಿಸಲಾಗುವುದು.
ಮೇಲ್ ನಲ್ಲಿ ಹೆಸರು, ವಿಳಾಸ, ವೃತ್ತಿ ಹಾಗೂ ಮೊಬೈಲ್ ಸಂಖ್ಯೆ ಇರಲಿ.
ಒಟ್ಟು ಹತ್ತುಕತೆಗಳ ಸಂಕಲನ ಇದಾಗಲಿದೆ ಆ ಹತ್ತುಕತೆಗಳಲ್ಲಿಯೇ ಬಹುಮಾನಿತ ಕತೆಗಳೂ ಇರುತ್ತವೆ.
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಕತೆಕಳಿಸಲು ಕೊನೆಯ ದಿನಾಂಕ 10/09/2021.

Mail Id:Hosadhwanigalu2021@gmail.com

ಹೆಚಿನ ಮಾಹಿತಿಗೆ 8317396164 ಗೆ ಫೋನಮಾಡಬಹುದು.‌


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *