ಮಕ್ಕಳ ಕಾವ್ಯ: ವಿನಯ್ ಕುಮಾರ್
ಸುಂದರ ಮುಸ್ಸಂಜೆ ಪಶ್ಚಿಮದಲಿ ಮುಳುಗುವ ಆ ನೇಸರಆ ದೇವರೇ ಸೃಷ್ಟಿಸಿದ ಹಾಗಿದೆ ಸುಂದರನಿಶ್ಯಬ್ಧತೆ ತುಂಬಿದ ಈ ಸಮಯಮಾಡುತಿದೆ ನನ್ನ ದುಃಖಗಳ ಮಾಯ ನದಿಯೆಂಬ ಕನ್ನಡಿಯಲಿಮೂಡಿದೆ ಮುಸ್ಸಂಜೆಯ ಪ್ರತಿಬಿಂಬಸೌಂದರ್ಯವು ಬೀರುತಲಿತುಂಬಿ ಹೋಗಿದೆ ನನ್ನ ಕಣ್ಣತುಂಬಾ ಪ್ರಕೃತಿ ಎಂಬ ಕಲೆಗಾರ್ತಿಯ ಹತ್ರಬಿಡಿಸಿದ ಸುಂದರ ಮುಸ್ಸಂಜೆಯ ಚಿತ್ರಹಳದಿ ಮಿಶ್ರಿತ ಕೆಂಪು ಬಣ್ಣತುಂಬಿ ಸುಂದರಗೊಳಿಸಿದೆಯಣ್ಣಾ ಮುಸ್ಸಂಜೆಯಲಿ ಹಾರುವ ಹಕ್ಕಿಗಳ ಸಾಲುನೋಡುತ್ತಿದ್ದರೆ ಮನಸಲಿ ನೆಮ್ಮದಿಗರಿ ಬಿಚ್ಚಿ ನಾಟ್ಯಮಯಿಯಾಗಿ ಕೂಗುವ ನವಿಲುಕೇಳಲು ಸುಂದರ ಗೋಧೂಳಿ ಅವಧಿ ಮುಸ್ಸಂಜೆಯ ಕೋಗಿಲೆ ದ್ವನಿ ಇಂಪುಕೇಳಲು ಮನಸಿಗೆ ಬಲು ತಂಪುತಂಗಾಳಿ … Read more