ಪವಿತ್ರ ಗಂಗೆ ತುಂಗಭದ್ರಾ ನದಿ ತೀರದಲ್ಲಿ ಶ್ರೀ ಗುರು ಸಾರ್ವಭೌಮರು ಮಂತ್ರಾಲಯದಲ್ಲಿ ಐಕ್ಯಗೊಂಡ ನಂತರ ಆ ಪುಣ್ಯ ಬೃಂದಾವನ ನಾಡಿನಾದ್ಯಂತ ದೈವಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿ ಬೆಳೆದು ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಗಾಣಧಾಳ ಗ್ರಾಮದ ಹೊರ ಭಾಗದಲ್ಲಿ ಅದೇ ಗುರುರಾಯರು 16ನೇ ಶತಮಾನದಲ್ಲಿ ಸುಮಾರು 12 ವರ್ಷಗಳ ಸುದೀರ್ಘ ತಪಸ್ಸು ಮಾಡಿ ಪಂಚಮುಖಿ ಆಂಜನೇಯ ಸ್ವಾಮಿಗಳ ದರ್ಶನ ಭಾಗ್ಯ ಪಡೆದ ಪವಿತ್ರ ಭೂಮಿಯು ಇಂದು 'ಪಂಚಮುಖಿ ಪ್ರಾಣದೇವರ ಗುಡಿ' ಎಂದೇ ಖ್ಯಾತಿ […]
''ಇವತ್ತು ಹಬ್ಬ ಎಷ್ಟ್ ಕೆಲಸ ಇರ್ತು ಇವತ್ತಾದ್ರೂ ಸ್ವಲ್ಪ ಬೇಗ ಬೇಗ ಮಾಡನಹೇಳಿಲ್ಲೆ, ಇವತ್ತೂ ತೋಟಕ್ಕ್ ಹೋಗಿ ಕೂತ್ಕೈನ್ದ ಎಲ್ಲರ ಮನೆಲೂ ಪೂಜೆ ಮುಗಿದರೆನಮ್ಮನೇಲಿ ಇನ್ನೂ ಸ್ನಾನವೇ ಆಗಲ್ಲೆ, ಎಲ್ಲ ನಾ ಒಬ್ಬಳೇ ಮಾಡಿ ಸಾಯಕ್ಕು ''ಹಬ್ಬದ ತಯಾರಿ ಮಾಡ್ತಾ ಅಜ್ಜಿಯ ಸುಪ್ರಭಾತ ಸಾಗ್ತಾ ಇತ್ತು, ನಿಧಾನಕ್ಕೆ ಒಳಗಡೆಬಂದ ತಾತ, ಪೂಜೆ ಆತನೇ ಮಂತ್ರ ಕೇಳ್ತಾ ಇತ್ತು ಅಂತ ಕೇಳಿದ್ರು ನನ್ನ ಮುಖನೋಡಿ ನಗ್ತಾ, ಹು ಈಗ ಬಂದ್ರ, ಬೇಗ್ ಬೇಗ್ ಸ್ನಾನ ಮಾಡಿ, […]
ಕನ್ನಡದ ಬರಹಗಳನ್ನು ಹಂಚಿ ಹರಡಿ
4 thoughts on “ಕಾಗದ ಕತ್ತರಿ ಕಲೆಯಲ್ಲಿ ಗಣಪ: ಕಲಾವಿದ ಮೈಸೂರು ಹುಸೇನಿ”
ತುಂಬಾ ಚೆನ್ನಾಗಿವೆ. ಗಣೇಶ ಹಬ್ಬದಂದು ಇಂತಹ ಸುಂದರ ಕೃತಿಗಳನ್ನು ನೀಡಿದ ನಿಮಗೆ ಧನ್ಯವಾದಗಳು.
ತಾಳ್ಮೆ ಬಯಸುವ ಕಲೆಯು ಕಲೆಗಾರನ ಕೈಯಲ್ಲಿ ಅರಳುವುದನ್ನು ನೋಡುವುದು ಪೂರ್ವ ಜನ್ಮದ ಸುಕೃತವೇ ಸರಿ. ಹುಸೇನಿಯವರಿಗೆ ಅಭಿನಂಧನೆಗಳು ! ಅವರನ್ನು ಪರಿಚಯಿಸಿದ ಪಂಜು ಮಿತ್ರರಿಗೆ ಧನ್ಯವಾದಗಳು ! ಶುಭದಿನ
ತುಂಬಾ ಚೆನ್ನಾಗಿವೆ. ಗಣೇಶ ಹಬ್ಬದಂದು ಇಂತಹ ಸುಂದರ ಕೃತಿಗಳನ್ನು ನೀಡಿದ ನಿಮಗೆ ಧನ್ಯವಾದಗಳು.
ತಾಳ್ಮೆ ಬಯಸುವ ಕಲೆಯು ಕಲೆಗಾರನ ಕೈಯಲ್ಲಿ ಅರಳುವುದನ್ನು ನೋಡುವುದು ಪೂರ್ವ ಜನ್ಮದ ಸುಕೃತವೇ ಸರಿ. ಹುಸೇನಿಯವರಿಗೆ ಅಭಿನಂಧನೆಗಳು ! ಅವರನ್ನು ಪರಿಚಯಿಸಿದ ಪಂಜು ಮಿತ್ರರಿಗೆ ಧನ್ಯವಾದಗಳು ! ಶುಭದಿನ
Brilliant!
ಬಹಳ ಸುಂದರ ಚಿತ್ರಗಳು
ಕತ್ತರಿಯ ಹಿಡಿಕೆಗೆ ಸಿಕ್ಕಿದ
ಕಾಗದ
ಶಿಲ್ಪಿಯ ಕರದಲ್ಲಿ
ಕಲೆಯಾಗಿ ಅರಳಿಸುವುದು
ಸೂಕ್ಷ್ಮವಾದ ಕುಸುರಿ ಕೆತ್ತನೆಗಳನ್ನು
ಕೆತ್ತುವುದಕ್ಕಿಂತ ಕ್ಲಿಷ್ಟವಾದುದು
ಇದು
ಸಾಮಾನ್ಯದ ವಿಷಯವಲ್ಲ