ಜಗತ್ಪ್ರಸಿದ್ಧ ಪುರಿ ಜಗನ್ನಾಥ ಮಂದಿರ: ಕೃಷ್ಣವೇಣಿ ಕಿದೂರ್.
ಶಂಕರಾಚಾರ್ಯರು ಸ್ಥಾಪಿಸಿದ ಚಾರ್ ಧಾಮ್ ಗಳಲ್ಲಿ ಬದರಿನಾಥ ದ್ವಾರಕಾ, ಪುರಿ ಮತ್ತು ರಾಮೇಶ್ವರಂ ಪವಿತ್ರ ಪುಣ್ಯಕ್ಷೇತ್ರಗಳು. ಒರಿಸ್ಸಾದ ನೆಲದಲ್ಲಿ ಈ ಚಾರ ಧಾಮ್ ಗಳಲ್ಲಿ ಒಂದಾದ ಪುರಿ ಜಗನ್ನಾಥ ದೇವಸ್ಥಾನ ಸ್ಥಾಪಿಸಲಾಗಿದೆ. ಅಲ್ಲದೆ ಇಲ್ಲಿನ ಕೊನಾರ್ಕ್ ಸೂರ್ಯ ದೇಗುಲ ಜಗತ್ ಪ್ರಸಿದ್ಧ.ದೇಶ ವಿದೇಶಗಳ ಸಹಸ್ರಾರು ಭಕ್ತರು ನಿತ್ಯ ನಿತ್ಯ ಇಲ್ಲಿಗೆ ತಲಪುತ್ತಾರೆ. ಬೆಳಗಿನ ಹತ್ತುಘಂಟೆಯ … Read more