ಸುಬ್ಬೀ ಮದುವೆ: ಕೃಷ್ಣವೇಣಿ ಕಿದೂರ್
ಮಗಳನ್ನು ಕರೆದುಕೊಂಡು ರೈಲು ಹತ್ತಿದ್ದ ಭಟ್ಟರು ಪ್ರಯಾಣದ ಉದ್ದಕ್ಕೂ ಸುಬ್ಬಿ ಹತ್ತಿರ ಒಂದೇಒಂದು ಮಾತನ್ನೂ ಆಡಲಿಲ್ಲ. ಅಪ್ಪನ ದೂರ್ವಾಸಾವತಾರಕ್ಕೆ ಹೆದರಿ ಕೈಕಾಲು ಬಿಟ್ಟಿದ್ದ ಅವಳು ತೆಪ್ಪಗೆ ಕುಸುಕುಸು ಮಾಡುತ್ತ ಮುಖ ಊದಿಸಿಕೊಂಡೇ ಕೂತಳು. ಎರ್ನಾಕುಲಂ ನಿಲ್ದಾಣ ಹತ್ತಿರವಾಗಿ ಇನ್ನೇನು ಇಳಿಯುವ ಹೊತ್ತು ಬಂತು ಅನ್ನುವಾಗ ಭಟ್ಟರು ಕೆಂಗಣ್ಣು ಬಿಟ್ಟು ಮಗಳತ್ತ ದುರುಗುಟ್ಟಿದರು. " ಬಾಯಿ ಮುಚ್ಚಿಕೊಂಡು … Read more