ಕಾವ್ಯಧಾರೆ: ಶೀತಲ್, ಸಿಪಿಲೆನಂದಿನಿ, ಶಿವಕುಮಾರ ಚನ್ನಪ್ಪನವರ, ಕು.ಸ.ಮಧುಸೂದನ್
ಸ್ವಾತಂತ್ರ ನಿನ್ನ ಖೈದಿ ನಾ ಬೇಡ ನನಗೆ ನೀ ಕೊಡುವ ಬಿಡುಗಡೆ ….. ನಿನ್ನ ಗುಲಾಮ ನಾ ಕೊಡಬೇಡ ನೀ ನನಗೆ ಯಾವುದೇ ಸಂಭಾವನೆ …. ನಿನ್ನ ಅಗಲಿ ನಾ ಬದುಕಲು ಅರ್ಥವಿಲ್ಲದ ಕವನವದು ….. ನೀನಿಲ್ಲದ ಜೀವನವೇಕೆ ಹೇಳು ನೆತ್ತರಿಲ್ಲದ ನರವದು …… ಇದ್ದಾಗ ನೀ ಗಾಳಿಗೂ ಅಸೂಯೆ ಹುಟ್ಟಿಸುವೆ ನಾ… ಕೈಬಿಟ್ಟಾಗ ನೀ ಪ್ರತೀ ಉಸಿರಿಗೂ ಭಿಕ್ಷೆ ಬೇಡುವ ಭಿಕಾರಿ ನಾ…. (ನೀ ಎಂಬುದು ಈ ಕವನದಲ್ಲಿ ಸ್ವಾತಂತ್ರ) -ಶೀತಲ್ … Read more