ಪಂಜು ಕಾವ್ಯಧಾರೆ
ಮಕರ ಸಂಕ್ರಾಂತಿ ಉತ್ತರಾಯಣದ ಪುಣ್ಯ ಕಾಲವಿದುದೀರ್ಘ ದಿನಗಳ ಆರಂಭವಿದುವಸಂತ ಋತುವಿನ ಸಮಯವಿದುಸುಖ ಸಮೃದ್ಧಿಯ ಸಂಕೇತವಿದು ಭೂರಮೆಗೆ ಚಿರ ಯವ್ವನದ ಆನಂದಅನುದಿನವೂ ನವ ಚೈತನ್ಯದ ನಿನಾದಬಾನೇರುವ ಬಾಲಂಗೋಚಿ ಸಂಭ್ರಮವುರಂಗೇರುವ ರಸದೌತಣ ಉತ್ಸವವು ಎಳ್ಳು – ಬೆಲ್ಲದ ಸಿಹಿ ಹೂರಣಮನ – ಮಾನಸದ ಸವಿ ಪೂರಣಬಾಂಧವ್ಯ ಬೆಸೆಯುವ ಈ ಹಬ್ಬಸೌಹಾರ್ದ ಸಾರುವ ಸುಗ್ಗಿಯ ಹಬ್ಬ ಕಹಿ ನೆನಪುಗಳು ಮರೆಯಾಗಲಿಸಿಹಿ ಮಧುರತೆ ಚಿರವಾಗಲಿದ್ವೇಷ ಅಸೂಯೆಗಳ ಮರೆಯೋಣಹಬ್ಬದ ಸಂಭ್ರಮ ಸಾರೋಣ -ಗಾಯತ್ರಿ ನಾರಾಯಣ ಅಡಿಗ “ಉರುಲು” ಹಾರು ಮಗಳೇ ಹಾರುಬೇಡವೆಂದವರಾರು ?ಆದರೆ…ಹಾರದಿರು ಹದ್ದು … Read more