ಮೇರಿ ಆಲಿವರ್ ಕವಿತೆಗಳು
ಆಕಾಶ ನದಿ ಬಯಲು
ಆಯ್ಕೆ ಮತ್ತು ಅನುವಾದ: ಚೈತ್ರಾ ಶಿವಯೋಗಿಮಠ
ಪುಸ್ತಕ ಬಿಡುಗಡೆ: ಎಚ್.ಎಸ್. ರಾಘವೇಂದ್ರ ರಾವ್
ಪುಸ್ತಕ ಕುರಿತು: ಓ.ಎಲ್. ನಾಗಭೂಷಣಸ್ವಾಮಿ
ಮುಖ್ಯ ಅತಿಥಿ: ಶ್ರೀಮತಿ ರತ್ನಾ ಶಿವಯೋಗಿಮಠ
ಉಪಸ್ಥಿತಿ:
ಸುಮಿತ್ ಮೇತ್ರಿ
ಚೈತ್ರಾ ಶಿವಯೋಗಿಮಠ
ನಮ್ಮೊಂದಿಗೆ:
ನವೀನ್ ಸನದಿ, ಶ್ರುತಿ ಬಿ.ಆರ್, ಡಾ. ಕಾವ್ಯಶ್ರೀ ಎಚ್, ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ಜಿ.ಎಸ್. ಕುಮಾರ್, ದಾದಾಪೀರ್ ಜೈಮನ್, ಶಶಾಂಕ್ ಎಸ್.ಆರ್, ಸ್ವ್ಯಾನ್ ಕೃಷ್ಣಮೂರ್ತಿ
ದಿನಾಂಕ: 27 ಏಪ್ರಿಲ್ 2025, ಭಾನುವಾರ ಬೆಳಗ್ಗೆ 10-30ಕ್ಕೆ
ಸ್ಥಳ : ಶೇಷಾದ್ರಿಪುರಂ ಕಾಲೇಜಿನ ದತ್ತಿ ಸಭಾಂಗಣ ಎರಡನೇಯ ಮಹಡಿ, ಶೇಷಾದ್ರಿಪುರಂ ಮೇನ್ ಕಾಲೇಜಿನ ಆವರಣ ಶೇಷಾದ್ರಿಪುರಂ, ಬೆಂಗಳೂರು -560 020
ಸರ್ವರಿಗೂ ಆತ್ಮೀಯ ಸ್ವಾಗತ
ಧನ್ಯವಾದಗಳೊಂದಿಗೆ
ಸುಗಮ ಪುಸ್ತಕ, ಹಲಸಂಗಿ
