ಪಂಜು ಕಾವ್ಯಧಾರೆ: ಪ್ರವೀಣಕುಮಾರ್. ಗೋಣಿ, ಈರಣ್ಣ ಬೆಂಗಾಲಿ, ಸುನೀತಾ ಕುಶಾಲನಗರ, ಕು.ಸ.ಮಧುಸೂದನ ನಾಯರ್
ನಾ ಏನನ್ನಲಿ ? ಬಿಕ್ಕಳಿಸಿ ಹೊರಹಾಕಿದ ದುಃಖದ ಕುರುಹೇ ಇರದಂತೆ ಮಂದಹಾಸ ಬೀರುವ ನಿನ್ನ ಪರಿಗೆ ನಾ ಏನನ್ನಲಿ ? ಹೆಡೆಬಿಚ್ಚಿ ಕುಣಿವ ನರಳಿಕೆಯ ಬಚ್ಚಿಟ್ಟು ಅರಳಿದಾ ಸುಮದಂತೆ ಕಂಗೋಲಿಸುವಾ ನಿನ್ನ ಪರಿಗೆ ನಾ ಏನನ್ನಲಿ ? ಅಲೆಯಾಗಿ ಬರುವ ವೇದನೆಗಳ ಒಳಗವಿತಿಟ್ಟು ಶಾಂತ ಸಾಗರದಂತೆ ಸಹನೆಯ ಹೆಪ್ಪಾಗಿಸಿಕೊಂಡ ನಿನ್ನ ಪರಿಗೆ ನಾ ಏನನ್ನಲಿ ? -ಪ್ರವೀಣಕುಮಾರ್. ಗೋಣಿ ಜೀವ ಜಲ ನೀರು ನಮಗೆ ಜೀವನಾಧಾರ ನೀರಿಗಿಲ್ಲ ಯಾವುದೇ … Read more