ಪಿ. ಎಸ್. ಅಮರದೀಪ್ ಅವರ “ಮರಳಿ ಮನ ಸಾಗಿದೆ…” ಪುಸ್ತಕ ಬಿಡುಗಡೆ ಸಮಾರಂಭ

ಶ್ರೀ ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ), ಬೆಣಕಲ್, ಕುಕನೂರು ತಾಲೂಕ, ಕೊಪ್ಪಳ ಜಿಲ್ಲಾ ಪ್ರಕಾಶನದ

ಪಿ. ಎಸ್. ಅಮರದೀಪ್ ಅವರ

ಪ್ರಥಮ ಕೃತಿ

ಮರಳಿ ಮನ ಸಾಗಿದೆ…

ಪುಸ್ತಕ ಬಿಡುಗಡೆ ಸಮಾರಂಭ

ದಿನಾಂಕ: 28ನೇ ಸೆಪ್ಟೆಂಬರ್ 2025 ಭಾನುವಾರ,
ಬೆಳಗ್ಗೆ 10.30ಕ್ಕೆ
ಸ್ಥಳ : ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನ, ಕೊಪ್ಪಳ

ಉದ್ಘಾಟಕರು : ಶ್ರೀ ಡಾ. ನಟರಾಜು ಎಸ್. ಎಂ.
ಸಂಪಾದಕರು, ಪಂಜು ಅಂತರ್ಜಾಲ ಪತ್ರಿಕೆ

ಪುಸ್ತಕ ಬಿಡುಗಡೆ : ಶ್ರೀ ಡಾ. ಕೊಟ್ರಸ್ವಾಮಿ ಎಮ್. IRS ಆಯುಕ್ತರು ಕೇಂದ್ರ ಜಿ.ಎಸ್.ಟಿ., ಬೆಂಗಳೂರು

ಅಧ್ಯಕ್ಷತೆ : ಶ್ರೀ ಈಶ್ವರ್ ಹತ್ತಿ
ಹಿರಿಯ ಸಾಹಿತಿಗಳು, ಕೊಪ್ಪಳ

ಮುಖ್ಯ ಅತಿಥಿಗಳು : ಶ್ರೀ ಅಮೀನಸಾಬ್ ಅತ್ತಾ‌ರ್
ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯತ್, ಕೊಪ್ಪಳ
ಶ್ರೀ ನಾಗರಾಜ ಆರ್. ಜುಮ್ಮನ್ನವರ
ಹಿರಿಯ ಉಪಾಧ್ಯಕ್ಷರು ರಾಜ್ಯ ಘಟಕ ಹಾಗೂ ಜಿಲ್ಲಾಧ್ಯಕ್ಷರು, ಕ.ರಾ.ಸ.ನ್.ಸಂಘ ಕೊಪ್ಪಳ ಜಿಲ್ಲೆ

ಪ್ರಾಸ್ತಾವಿಕ ನುಡಿ: ಶ್ರೀ.ರಾಜಶೇಖರ್ ಪಾಟೀಲ್
ಪ್ರಾಂಶುಪಾಲರು, ಪದವಿಪೂರ್ವ ಕಾಲೇಜ್, ಕಿನ್ನಾಳ್

ಪುಸ್ತಕ ಕುರಿತು : ಶ್ರೀ ಈರಪ್ಪ ಕಂಬಳಿ
ಹಿರಿಯ ಲೇಖಕರು ಹಾಗೂ ಪ್ರಬಂಧಕಾರರು, ಬೆಂಗಳೂರು

ಉಪಸ್ಥಿತಿ : ಶ್ರೀ ಪಿ. ಎಸ್. ಅಮರದೀಪ್
ಲೇಖಕರು

ಸನ್ಮಾನ : ಶ್ರೀಮತಿ ಮತ್ತು ಶ್ರೀ ಕಡ್ಲಿ ಸುವರ್ಣ ಶಿವರಾಜ
ಶ್ರೀಮತಿ ಮತ್ತು ಶ್ರೀ ಕಡ್ಲಿ ಹೇಮಲತಾ ಗುರುಬಸವರಾಜ
ಹಗರಿಬೊಮ್ಮನಹಳ್ಳಿ

ಎಲ್ಲಾ ಸಹೃದಯರಿಗೆ ಸುಸ್ವಾಗತ

ಸ್ವಾಗತ ಕೋರುವವರು: ಪ್ರಕಾಶಕರು, ಲೇಖಕರು ಹಾಗೂ ಸ್ನೇಹ ಬಳಗ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
0
Would love your thoughts, please comment.x
()
x